ಸೂರ್ಯನು ಕ್ಷಿತಿಜದಿಂದ ಉದಯವಾಗುವ ಸಮಯದಲ್ಲಿ ಸೂರ್ಯನ ಮೊಟ್ಟ ಮೊದಲ ಕಿರಣಗಳು ಭೂಮಿಯ ತುಂಬ ಪಸರಿಸುವಾಗ ಸೂರ್ಯನ ಕಿರಣಗಳಲ್ಲಿ ಡಿ ವಿಟಮಿನ್ ಇರುತ್ತದೆ ಹಾಗೂ ಇಂತಹ ಎಳೆಬಿಸಿಲಿಗೆ ಅನೇಕ…

ಮನೆಮನೆಯಲ್ಲಿ ಮಧುಮೇಹ. ಭಾರತವನ್ನು ಜಗತ್ತಿನ ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ ಎಂಬುದು ನಿಜವಾಗಲೂ ಅತ್ಯಂತ ಆಘಾತಕಾರಿ ಸಂಗತಿ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಮಧುಮೇಹದ (Indian council…

18th February 3102 ರಂದು ಸೌರವ್ಯೂಹದಲ್ಲಿನ ಗ್ರಹಗಳು ಒಂದೇ ಸರಳರೇಖೆಯಲ್ಲಿ ಬಂದಿದ್ದವೂ ಹಾಗೂ ಆ ಕ್ಷಣದಲ್ಲಿ ದ್ವಾಪರ ಯುಗದಿಂದ ಕಲಿಯುಗಕ್ಕೆ ಕಾಲಘಟ್ಟ ಬದಲಾವಣೆ ಆಯಿತು ಎಂದು ಹೇಳಲಾಗುತ್ತದೆ.…

ಭೂಮಿಯ ಮೇಲೆ ಪ್ರತಿಯೊಬ್ಬ ಮನುಷ್ಯ ಬಡವಾಗಿ ಬದುಕಲು ಇಷ್ಟಪಡುವುದಿಲ್ಲ. ಶ್ರೀಮಂತನಾಗಿ ಬದುಕಬೇಕೆಂಬ ಆಸೆಯಿಂದ ನಿರಂತರವಾಗಿ ಶ್ರಮ ಪಡುತ್ತಿರುತ್ತೇವೆ. ಆದರೆ ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ದುಡಿಮೆಗೆ ಸರಿಯಾದ…

Vastu in kannada ಜಗತ್ತಿನ ಕೆಲವು ಭಾಗದಲ್ಲಿ ಶಿಲಾಯುಗದ ಕಾಲಘಟ್ಟ ಇದ್ದ ಸಮಯದಲ್ಲಿ ಭಾರತದಲ್ಲಿ ಅತ್ಯಂತ ಉನ್ನತವಾದ ಹಾಗೂ ಅಷ್ಟೇ ರಹಸ್ಯವಾದ ಜ್ಞಾನ ಹೊಂದಿದ ನಾಗರಿಕತೆ ಇತ್ತು.…

ಕುರುಕ್ಷೇತ್ರದಲ್ಲಿ ಬದುಕುಳಿದವರ ಪೀಳಿಗೆ ಹಾಗೂ 3ನೇ ಮಹಾಯುದ್ಧ- ಕುರುಕ್ಷೇತ್ರದಂತಹ ಮಹಾಯುದ್ಧದಿಂದಲೇ ಹಿಂದೂ ಧರ್ಮದ ಕೊಂಡಿಗಳು ಭಾರತದಿಂದ ಕಳಚಿ ಪ್ರಪಂಚದ ಅನೇಕ ರಾಷ್ಟ್ರಗಳಿಗೆ ಹೋಗಿ ನೆಲೆಗೊಂಡವು. ಕುರುಕ್ಷೇತ್ರದಂತಹ ಯುದ್ಧದಿಂದ…

ಮಹಾಕಾಳೇಶ್ವರ ದೇವಸ್ತಾನ ಜಗತ್ತಿನ ಅದ್ಭುತಗಳಲ್ಲಿಒಂದು. ಸಮಯ ಮತ್ತು ಸಾವಿನ ಅಧಿಪತಿ ಎಂದು ಉಜ್ಜಯಿನಿಯ ಮಹಾಕಾಳೇಶ್ವರನನ್ನು ಪೂಜಿಸಲಾಗುತ್ತದೆ! ಇಡೀ ಜಗತ್ತಿನ ಸಮಯವನ್ನು ಉಜ್ಜಯಿನದ ಮಹಾಕಾಳೇಶ್ವರ ದೇವಸ್ಥಾನದಲ್ಲಿರುವ ಜ್ಯೋತಿರ್ಲಿಂಗ ನಿರ್ಧರಿಸಬಲ್ಲದು…

ವಾಸ್ತು ಶಾಸ್ತ್ರದ ಇತಿಹಾಸ. ಪ್ರಾಚೀನ ಕಾಲದ ಋಷಿಮುನಗಳು ಹಾಗೂ ಸಂತರು ಪಂಚಮಹಾಭೂತಗಳನ್ನು ಮತ್ತು ಅವುಗಳಿಂದ ಮನುಷ್ಯನ ಜೀವನದ ಮೇಲಾಗುವ ಪ್ರಭಾವಗಳನ್ನು ನಿರಂತರವಾಗಿ ಅಭ್ಯಾಸ ಮಾಡುವ ಮೂಲಕ ಹಾಗೂ…

ಜೀವನದ ಪ್ರತಿಯೊಂದು ಆಗು ಹೋಗುಗಳನ್ನು ಪರಿಶೋಧಿಸಲು ಶಿಕ್ಷಣ ನೆರವಾಗುತ್ತದೆ. ಬೌದ್ಧಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕೆ ಶಿಕ್ಷಣವು ಸಹಾಯಕ. ಶಿಕ್ಷಣವು ಜೀವನಕ್ಕೆ ಮಹತ್ವವಾಗಿದ್ದು ಪ್ರತಿಯೊಬ್ಬರು ಶಿಕ್ಷಿತರಾಗುವುದರಿಂದ ಮಾನವೀಯತೆಯು…

ಆಯುರ್ವೇದ = ಆಯುವ (ಜೀವ) + ವೇದ (ಜ್ಞಾನ). ಆಯುರ್ವೇದವು ಸನಾತನ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಭಾರತದ ವೈದ್ಯಕೀಯ ಪದ್ಧತಿ. ಆಯುರ್ವೇದದ ಮಾಹಾನ್ ಜ್ಞಾನಿಯಾದ ಪ್ರಾಚೀನ ಋಷಿ ಚರಕನ…